Samagra Karnataka Karmikara Sangha

Samagra Karnataka Karmikara Sangha NGO works around Karnataka to save lives, defeat poverty and achieve social justice.
https://1ngo.sgp1.digitaloceanspaces.com/media/skks/UNION CONDITION.jpg
https://1ngo.sgp1.digitaloceanspaces.com/media/skks/SADSYATHVA.jpg
https://1ngo.sgp1.digitaloceanspaces.com/media/skks/32f91aab-4161-400f-9dbd-ce94d08c69ce.jpg
https://1ngo.sgp1.digitaloceanspaces.com/media/skks/95a7ddff-c12f-44ab-b872-109139a8298f_qQwBP4B.jpg

About Us

Samagra Karnataka Karmikara Sangha NGO (R)

Since need of the hour is the welfare of marginalized society.To upbring them and tap talents of youth and bring them to main stream of the society.

Our focus areas


An integrated approach to build a equitable and empowered society


Mission & Vision



OUR VISION

We envision a world of hope, tolerance and social justice, where poverty has been overcome and people live in dignity and security.

OUR MISSION

SKKS's mission is to serve the poorest communities, promote innovative solutions, advocate for global responsibility, and drive lasting change through self-help capacity building and economic opportunities.



Programs

Labor support

From our organization, complaints have been filed against the organizations that are working against the Labor Act.

UNION STATE GOVT LICENCE

We owns Karnataka State Govt Licence.

ಕಾಲೇಜು ವಿಧ್ಯಾರ್ಥಿಗಳಿಗೆ ಕಾನೂನು ಹಾಗು ಸಾಮಾಜಿಕ ತಿಳುವಳಿಕೆ ಅಭಿಯಾನ ಕಾರ್ಯಕ್ರಮ.

ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO (ರಿ) ವತಿಯಿಂದ, ಕಾಲೇಜು ವಿಧ್ಯಾರ್ಥಿಗಳಿಗೆ ಕಾನೂನು ಹಾಗು ಸಾಮಾಜಿಕ ತಿಳುವಳಿಕೆ ಅಭಿಯಾನ ಕಾರ್ಯಕ್ರಮ. ಸಹಯೋಗ - ಶ್ರೀ ಶಾರದ PU ಕಾಲೇಜು, ಮೈಸೂರು ರಸ್ತೆ, ಬ್ಯಾಟರಾಯನಪುರ, ಬೆಂಗಳೂರು-560026.

ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO (ರಿ) ವತಿಯಿಂದ, ಕಾಲೇಜು ವಿಧ್ಯಾರ್ಥಿಗಳಿಗೆ ಕಾನೂನು ಹಾಗು ಸಾಮಾಜಿಕ ತಿಳುವಳಿಕೆ ಅಭಿಯಾನ ಕಾರ್ಯಕ್ರಮ. ಸಹಯೋಗ - ಶ್ರೀ ಶಾರದ PU ಕಾಲೇಜು, ಮೈಸೂರು ರಸ್ತೆ, ಬ್ಯಾಟರಾಯನಪುರ, ಬೆಂಗಳೂರು-560026.

ಉದ್ಘಾಟನೆ . ಅರ್ಪಿತ ಹರೀಶ್ ಕುಮಾರ್ ,(ವಕೀಲರು) ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು. (ರಾಜಕೀಯ ಹಾಗು ಮಹಿಳೆಯರ ಭದ್ರತೆ ತಿಳಿವಳಿಕೆ) ಮುಖ್ಯ ಅತಿಥಿಗಳು ಯತೀಶ್ ಕುಮಾರ್.ಟಿ.ಎಂ.ಸಿ ಸಂಸ್ಥಾಪಕರು, ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO (R). (ಹೋರಾಟ ಮತ್ತು ಸಾಮಾಜಿಕ ತಿಳುವಳಿಕೆ) ಹರೀಶ್ ಕುಮಾರ್, ಸುಗ್ಗನಹಳ್ಳಿ. ವಕೀಲರು ಹಾಗು ರಾಜ್ಯ ಸಂಘಟನಾ ಕಾನೂನು ಕಾರ್ಯದರ್ಶಿಗಳು, ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO (R). (ಕಾನೂನು ತಿಳುವಳಿಕೆಯ) ವಿನಯ್ ಕುಮಾರ್.ಸಿ ಜಿಲ್ಲಾ ಅಧ್ಯಕ್ಷರು, ರಾಮನಗರ ಜಿಲ್ಲೆ. ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO(R). (ಸಾಮಾಜಿಕ ತಿಳುವಳಿಕೆ). ಗಿರೀಶ್ ಪ್ರಸಾದ್.ಜಿ. ರಾಜ್ಯ ಸಂಘಟನಾ ಕಾರ್ಯದರ್ಶಿ, ಮಾಹಿತಿ ಹಕ್ಕು ವಿಭಾಗ. ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO(R)

ದಿನಾಂಕ 10/07/2023 ರಂದು ವಿಧಾನಸಭೆ ಕಲಾಪ ವೀಕ್ಷಿಸಲು ಅನುಮತಿ ದೊರೆತಿದೆ.

ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO(R) ವತಿಯಿಂದ, ಶ್ರೀ ಶಾರದ PU ಕಾಲೇಜ್ ವಿಧ್ಯಾರ್ಥಿಗಳಿಗೆ ಬಜೆಟ್ ಮೇಲಿನ ಚರ್ಚೆಯನ್ನು ವಿಕ್ಷಿಸಲು ವ್ಯವಸ್ಥೆ ಮಾಡಿಕೊಡಲಾಯಿತು.

ಮಾನ್ಯ ವಿಧಾನಸಭೆ ಸಭಾಧ್ಯಕ್ಷರು ಅನುಮತಿ ನೀಡದ ಮೇಲೆ, ದಿನಾಂಕ 10/07/2023 ರಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಮೇಲಿನ ಚರ್ಚೆಯನ್ನು ಶ್ರೀ ಶಾರದ PU ಕಾಲೇಜ್ ವಿಧ್ಯಾರ್ಥಿಗಳಿಗೆ ವಿಕ್ಷಿಸಲು ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO(R) ವತಿಯಿಂದ ವ್ಯವಸ್ಥೆ ಮಾಡಿಕೊಡಲಾಯಿತು.

ದಿನಾಂಕ 01/09/2023 ರಂದು ಕರ್ನಾಟಕ ರಾಜ್ಯ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರನ್ನು ಭೇಟಿ ಮಾಡಲಾಯಿತು.

2022-23 ರ ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಾಲ ಸೌಲಭ್ಯಕಕಾಗಿ ಆಯ್ಕೆಯಾದ ಫಲನುಭವಿಗಳಿಗೆ ಚುನಾವಣೆಯ ನಿಮಿತ್ತ ತಡೆ ನೀಡಿದ ವಿಚಾರವಾಗಿ ತಿಳಿಸಿ ತಡೆಯನ್ನು ಹಿಂಪಡೆದು ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳ ಶ್ರೇಯೋಭಿವೃದ್ಧಿಗಾಗಿ ಸಾಲದ ಹಣ ಅವರ ಖಾತೆಗಳಿಗೆ ವರ್ಗಹಿಸ ಬೇಕು ಎಂದು ಮನವಿ ಮಾಡಲಾಯಿತು.

ಸಮಗ್ರ ಕರ್ನಾಟಕ ಕಾರ್ಮಿಕ ಸಂಘ NGOದ ಮೊದಲನೇ ವರ್ಷದ ವಾರ್ಷಿಕೋತ್ಸವ

ಸಮಗ್ರ ಕರ್ನಾಟಕ ಕಾರ್ಮಿಕ ಸಂಘ NGOದ ಮೊದಲನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿ ಗ್ರಾಮದ ಗ್ರಂಥಾಲಯಕ್ಕೆ ಗಡಿಯಾರ ಉಡುಗೊರೆ ನೀಡಲಾಯಿತು ಗ್ರಂಥಾಲಯ ಮೇಲ್ವಿಚಾರಕ ಸತೀಶ್ ರವರು, ರಾಮನಗರ ಜಿಲ್ಲಾಧ್ಯಕ್ಷರಾದ ವಿನಯ್, ಮಹಿಳಾ ಘಟಕದ ಅಧ್ಯಕ್ಷರಾದ ಕೋಮಲ, ಕಾರ್ಯದರ್ಶಿಗಳಾದ ಮಹೇಶ್ ಗುರು ಉಪಸ್ಥಿತರಿದ್ದರು.

11/11/2023ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.

11/11/2023ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು ಮತ್ತು ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ ಮುಖ್ಯ ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಂಘಟಿತ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

11/11/2023ರಂದು ಸಂಘಟಿತ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತ್ತು.

2024ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ಹಂಚಲಾಯಿತು.

ದಿನಾಂಕ 23/12/2023 ರಂದು ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮ, ಪ್ರಸಾದ ವಿತರಣೆ ಹಾಗು ಹೊಸ ವರ್ಷದ 2024ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ಹಂಚಲಾಯಿತು.

ನೊಂದವರಿಗೆ ಸಹಾಯ ಅಸ್ತ.

10/12/2023 ರಂದು ರಾಮನಗರ ಜೀಲಾಧ್ಯಕ್ಷರಾದ ವಿನಯ್ ಕುಮಾರ್ ಸಿ ಅವರ ಅಂಗಡಿ ಕಳ್ಳತನ ಅದ ಕಾರಣ ಅವರಿಗೆ ಸಂಘಟನೆಯ ವತಿಂದ ಸಹಾಯ ಧನವನ್ನು ಚೆಕ್ ಮೂಲಕ ನೀಡಲಾಯಿತು.

ಆಸ್ಪತ್ರೆಯಲ್ಲಿರುವ ಬಡ ಶ್ರಮಿಕ ಮಹಿಳೆಗೆ ಸಹಾಯ ಅಸ್ತ.

ದಿನಾಂಕ 09/10/2023 ರಂದು ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO (ರಿ) ವತಿಯಿಂದ , ಆಕಸ್ಮಿಕವಾಗಿ ಬಿಸಿನೀರು ಮೈ ಮೇಲೆ ಬಿದ್ದು ಗಾಯಾಳು ಅಗಿರುವ ಕಾರ್ಮಿಕ ಮಹಿಳೆಗೆ ಆಸ್ಪತ್ರೆಗೆ ತೆರಳಿ ಸಹಾಯ ಮಾಡಲಾಯಿತು.

2024ನೇ ನೂತನ ವರ್ಷದ ಕ್ಯಾಲೆಂಡರ್ ವಿತರಣೆ.

ದಿನಾಂಕ 01/01/2024ರಂದು, ಹೆಚ್ ಏನ್ ಗೋಪಾಲಕೃಷ್ಣ ರವರು ಕರ್ನಾಟಕ ಕಾರ್ಮಿಕ ಇಲಾಖೆಯ ಆಯುಕ್ತರು (I A S) ಇವರಿಗೆ ಸಂಸ್ಥಾಪಕ ಅಧ್ಯಕ್ಷರಾದ ಯತೀಶ್ ಕುಮಾರ್ ಟಿ ಎಂ ಸಿ ರವರು 2024ನೇ ಸಾಲಿನ ನೂತನ ಕ್ಯಾಲೆಂಡರನ್ನು ನೀಡಿ ಹೊಸವರ್ಷದ ಶುಭಾಶಯಗಳು ಕೋರಿದರು.

ದಿನಾಂಕ 01/01/2024ರಂದು 2024ನೇ ನೂತನ ವರ್ಷದ ಕ್ಯಾಲೆಂಡರ್ ವಿತರಣೆ.

ರಾಮನಗರ ಜಿಲ್ಲಾ ಪಂಚಾಯತ್ CEO (I A S) ಅಧಿಕಾರಿ ಇವರಿಗೇ ನಮ್ಮ ಸಂಘಟನೆಯ ರಾಮನಗರ ಜಿಲ್ಲಾ ಪದಾಧಿಕಾರಿಗಳು 2024ನೇ ಸಾಲಿನ ಕ್ಯಾಲೆಂಡರ್ ನೀಡಿ ಹೊಸವರ್ಷದ ಶುಭಾಶಯಗಳನ್ನು ಕೋರಲಾಯಿತು.

2023-24ನೇ ಸಾಲಿನ ಮಹಿಳಾ ದಿನಾಚರಣೆ ಸಮಾರಂಭ.

ದಿನಾಂಕ -17/03/2024ರಂದು ಮಹಿಳಾ ದಿನಾಚರಣೆ 2023-24ನೇ ಸಾಲಿನ ಪ್ರಯುಕ್ತ ಕರ್ನಾಟಕದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕರಿಗೆ ಚಿ.ನ. ಮಂಗಳ ಪ್ರಶಸ್ತಿ ಪ್ರಧಾನ ಸಮಾರಂಭ. ಸ್ಥಳ - ಕುವೆಂಪು ರಂಗಮಂದಿರ, ಗಿರಿನಗರ, ಅವಲಹಳ್ಳಿ, ಬೆಂಗಳೂರು -560026

ದಿನಾಂಕ -17/03/2024ರಂದು ಮಹಿಳಾ ದಿನಾಚರಣೆ 2023-24ನೇ ಸಾಲಿನ ಪ್ರಯುಕ್ತ ಕರ್ನಾಟಕದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕರಿಗೆ ಚಿ.ನ. ಮಂಗಳ ಪ್ರಶಸ್ತಿ ಪ್ರಧಾನ ಸಮಾರಂಭ.

ದಿನಾಂಕ -17/03/2024ರಂದು ಮಹಿಳಾ ದಿನಾಚರಣೆ 2023-24ನೇ ಸಾಲಿನ ಪ್ರಯುಕ್ತ ಕರ್ನಾಟಕದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕರಿಗೆ ಚಿ.ನ. ಮಂಗಳ ಪ್ರಶಸ್ತಿ ಪ್ರಧಾನ ಸಮಾರಂಭ. ಪ್ರಶಸ್ತಿಗೆ ಆಯ್ಕೆ ಅದ ಮಹಿಳಾ ಸಾಧಕರು.

2024-25ನೇ ಸಾಲಿನ ವಾರ್ಷಿಕ ಸಂಘಟಿತ ವಲಯದ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ. ದಿನಾಂಕ 01-09-2024, ಸಮಯ ಬೆಳಿಗ್ಗೆ 9.00ಘಂಟೆಗೆ,

2024-25ನೇ ಸಾಲಿನ ವಾರ್ಷಿಕ ಸಂಘಟಿತ ವಲಯದ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ. ಅಧ್ಯಕ್ಷತೆ, ಶ್ರೀ ಹೆಚ್. ಎನ್. ಗೋಪಾಲಕೃಷ್ಣ ರವರು.(I.A.S). ಕರ್ನಾಟಕ ಕಾರ್ಮಿಕ ಇಲಾಖೆ ಆಯುಕ್ತರು. ಶ್ರೀ ಅಂಜನೇಯ ಟಿ. ರವರು, ಕರ್ನಾಟಕ ಕಾರ್ಮಿಕರ ಕಲ್ಯಾಣ ಇಲಾಖೆ ಆಯುಕ್ತರು. ಶ್ರೀ ಯತೀಶ್ ಕುಮಾರ್ ಟಿ ಎಂ ಸಿ. ಸಂಸ್ಥಾಪಕರು, ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ ರಿ. ದಿನಾಂಕ 01-09-2024, ಸಮಯ ಬೆಳಿಗ್ಗೆ 9.00ಘಂಟೆಗೆ, ಸ್ಥಳ - ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ. ಮೈಸೂರು ರಸ್ತೆ, ಬ್ಯಾಟರಾಯನಪುರ , ಬೆಂಗಳೂರು -560026

2024-25ನೇ ಸಾಲಿನ ವಾರ್ಷಿಕ ಸಂಘಟಿತ ವಲಯದ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ, ದಿನಾಂಕ 01-09-2024,

https://youtu.be/asrZYsSTpsY?si=wcnE_SMxfW7xsLt2 ಕಾರ್ಯಕ್ರಮದ ವಾರ್ತಾ ವಿಡಿಯೋ

ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಆಟೋ ಚಾಲಕರ ಘಟಕ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ.

ದಿನಾಂಕ 09/11/2024ರಂದು ಶಂಕರ್ ನಾಗ್ ಅವರ ಜನ್ಮ ದಿನ , ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಟೋ ಘಟಕದ ವಾರ್ಡ್ ಅಧ್ಯಕ್ಷರು ಹಾಗೂ ಬೆಂಗಳೂರು ನಗರ ಅಧ್ಯಕ್ಷರ ಆಯ್ಕೆ ಮಾಡಲಾಯಿತು.

ವಿಶ್ವ ಸಂವಿಧಾನ ದಿನದ ಕಾರ್ಯಕ್ರಮ ಆಚರಿಸಿ ಶುಭಕೋರಲಾಯಿತಿ.

ದಿನಾಂಕ 26/11/2024ರಂದು ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ ರಿ. ರಾಮನಗರ ಜಿಲ್ಲೆಯ ಅಧ್ಯಕ್ಷರಾದ ವಿನಯ್ ಕುಮಾರ್ ಸಿ ರವರು ವಿಶ್ವ ಶ್ರೇಷ್ಠ ಸಂವಿಧಾನದ ದಿನವನ್ನು ರಾಮನಗರ ಪದಾಧಿಕಾರಿಗಳ ಜೊತೆಗೂಡಿ ಆಚರಿಸಿದರು, ಶುಭಕೋರಲಾಯಿತಿ.

ದಿನಾಂಕ 24-01-2025 ರಂದು ರಾಮನಗರ ಜಿಲ್ಲೆಯಲ್ಲಿ ಪ್ರತಿಭಟನೆ.

ದಿನಾಂಕ 14-12-2024ರಂದು ಕೆಲಸ ಮಾಡುವಾಗ ವಿದ್ಯುತ್ ಅವಗಗಡದಲ್ಲಿ ಸಾವನಪ್ಪಿರುತ್ತಾರೆ, ನಮ್ಮ ಸಂಘಟನೆಯ ವತಿಯಿಂದ ದೂರು ನೀಡಿ 1 ತಿಂಗಳಾದರೂ ಕ್ರಮ ಕೈಗೊಂಡಿರುವಿದ್ದಿಲ್ಲ, ಮುಂದುವರೆದು ದಿನಾಂಕ 24-01-2025 ರಂದು ರಾಮನಗರ ಜಿಲ್ಲೆಯ ಪದಾಧಿಕಾರಿಗಳು ಬೆಸ್ಕಾಂ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಮಟೆ ಚಳುವಳಿ ಮತ್ತು ಪ್ರತಿಭಟನೆ ಮಾಡಿ ಮೇಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

https://youtu.be/mkmtKiDPxgU?si=s4r_W9Z2aOapUsoX

ಬಡ ಕೂಲಿ ಕಾರ್ಮಿಕರ ವರ್ಗಕ್ಕೆ ಉಚಿತ ಬಿಪಿ, ಶುಗರ್ ಮಾತ್ರೆ ವಿತರಣೆ ಮಾಡಲಾಯಿತು

ದಿನಾಂಕ 01-03-2025ರಂದು ರಾಮನಗರ ಜಿಲ್ಲೆಯಲ್ಲಿ ಬಡ ಕಾರ್ಮಿಕರ ಕುಟುಂಬಗಳಿಗೆ ಹಾಗು ಸಾರ್ವಜನಿಕರಿಗೆ ಉಚಿತವಾಗಿ ಬಿಪಿ, ಶುಗರ್ ಮಾತ್ರೆ ವಿತರಣೆ ಮಾಡಲಾಯಿತು.

2025 ನೇ ಸಾಲಿನ ಮಹಿಳಾ ದಿನಾಚರಣೆ ಕಾರ್ಯಕ್ರಮ.

ದಿನಾಂಕ 08-03-2025ರಂದು ಮಹಿಳಾ ದಿನಾಚರಣೆ ಅಂಗವಾಗಿ ನಮ್ಮ ಸಂಘಟನೆಯ ಮಹಿಳಾ ಪದಾಧಿಕಾರಿಗಳಿಗೆ ಗೌರವ ಸಲ್ಲಿಸಲಾಯಿತು.

ದಿನಾಂಕ 07-05-2025 ರಂದು,ಕಾರ್ಮಿಕ ದಿನಾಚರಣೆ ಪ್ರಯುಕ್ತ 2025 - 26 ನೇ ಸಾಲಿನ ಸಂಘಟಿತ ವಲಯ ಕಾರ್ಮಿಕರ ಬೃಹತ್ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ .

ಕಾರ್ಮಿಕ ದಿನಾಚರಣೆ ಪ್ರಯುಕ್ತ ಸಂಘಟಿತ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಸಂಘಟಿತ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ : ವಿಶ್ವ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಕಾರ್ಮಿಕ ಮಂಡಳಿ ಮತ್ತು ಸಮಗ್ರ ಕರ್ನಾಟಕ ಕಾರ್ಮಿಕರ ಸಂಘದ ವತಿಯಿಂದ ಬಿಡದಿ ಕೈಗಾರಿಕೆ ಪ್ರದೇಶದ ಲೂಮ್ಯಾಕ್ಸ್ ಕೈಗಾರಿಕೆಯ ಸಂಘಟಿತ ಕಾರ್ಮಿಕರಿಗೆ ಮತ್ತು ಇತರ ಕಾರ್ಮಿಕರಿಗೆ “ಕಾರ್ಮಿಕ ದಿನಾಚರಣೆಯ ಅಂಗವಾಗಿ ಉಚಿತ ವೈದ್ಯಕೀಯ ಶಿಬಿರ ಹಾಗೂ ಸಂಘಟಿತ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಮನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ಎ ಇಕ್ಬಾಲ್ ಹುಸೇನ್ ರವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡುತ್ತಾ, ‘ ಎಲ್ಲಾ ಸಂಘಟಿತ ಕಾರ್ಮಿಕರು ಇಲಾಖೆಯ ಕಾರ್ಮಿಕರ ಕಾರ್ಡುಗಳನ್ನು ಮಾಡಿಕೊಂಡು, ಅದರಲ್ಲಿ ಸಿಗುವ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು, ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಮಕ್ಕಳು ಎಸ್.ಎಸ್.ಎಲ್.ಸಿ, ಪಿ.ಯು.ಸಿ.ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿರುವುದು ಶ್ಲಾಘನೀಯ ಎಂದು ಹೇಳಿದರು, ಕಾರ್ಮಿಕ ಇಲಾಖೆಯಲ್ಲಿರುವ ಎಲ್ಲಾ ಯೋಜನೆಗಳ ಮಾಹಿತಿ ನೀಡಿ ಅರ್ಹ ಪಲಾನುಭವಿಗಳಿಗೆ ಇಲಾಖೆಯಿಂದ ಸಿಗುವ ಸವಲತ್ತು ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು, ಮುಖ್ಯ ಅತಿಥಿಗಳಾಗಿ ಕಟ್ಟಡ ನಿರ್ಮಾಣ ಕಾರ್ಮಿಕ ಮಂಡಳಿಯ ಸದಸ್ಯರಾದ ಹೆಚ್ ಜಿ ರಮೇಶ್ ಕುಣಿಗಲ್ ಮಾತನಾಡಿ ಬಾಲ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಬಳಸಿಕೊಳ್ಳಬಾರದು. ಕಾರ್ಮಿಕರು ಕೆಲಸಕ್ಕೆ ಹೋಗುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿಕೊಂಡು, ಚಾಲನಾ ಪರವಾನಗಿ ಇಟ್ಟುಕೊಂಡು ತಮ್ಮ ವಾಹನಗಳನ್ನು ಚಲಾಯಿಸಬೇಕು ಎಂದು ಕರೆ ನೀಡಿದರು. ಸುಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರ್ಪಿತ ಮಾತನಾಡಿ ಕಾರ್ಮಿಕ ಕಾಯಿದೆಗಳ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂಘಟಿತ ಕಾರ್ಮಿಕರ 10 ಮಕ್ಕಳನ್ನೂ ಸನ್ಮಾನಿಸಲಾಯಿತು. ಸಂಘದ ಸಂಸ್ಥಾಪಕ ಅಧ್ಯಕ್ಷ ಯತೀಶ್ ಟಿ.ಎಂ.ಸಿ ರವರು ಮಾತನಾಡಿ ಸಂಘಟಿತ ಕಾರ್ಮಿಕರ ಯೊಗ ಕ್ಷೇಮವನ್ನು ಆಯ ಕೈಗಾರಿಕೆ ಮುಖ್ಯಸ್ಥರು ಮುತುವರ್ಜಿವಹಿಸಿ ಕಾರ್ಮಿಕರಿಗೆ ಆಗಾಗ್ಗ ಇಂತಹ ವೈದ್ಯಕೀಯ ತಪಾಸಣೆಯ ಕಾರ್ಯಕ್ರಮ ಹಮ್ಮಿಕೊಂಡು ಕಾರ್ಮಿಕರ ಆರೋಗ್ಯಕ್ಕೆ ಆದ್ಯತೆ ನೀಡಿ ಅವರ ಮಕ್ಕಳಿಗೂ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸುಮಾರು 300 ಕ್ಕೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ವೈದ್ಯಕೀಯ ಆರೋಗ್ಯ ತಪಾಸಣೆ ಪಡೆದರು. ಮುಖ್ಯ ಅತಿಥಿಗಳಾಗಿ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಂಪತ್ ಕುಮಾರ್, ಸಹಕಾರ ರತ್ನ ಪುರಸ್ಕೃತರಾರ ಎಂ.ಆರ್.ರಾಜಶೇಖರ್, ಸ್ಮಾರ್ಟ್ ಕಂಪನಿ ಹೆಚ್ ಆರ್, ಮಾದೇಶ್.ಸಿ, ಬಿಡದಿ ಉದ್ಯಮಿ ಆನಂದಣ್ಣ, ವಕೀಲರಾದ ಹರೀಶ್ ಕುಮಾರ್. ಸಮಗ್ರ ಕರ್ನಾಟಕ ಕಾರ್ಮಿಕರ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದಿನಾಂಕ 03-08-2025 ರಂದು ಕರುನಾಡ ದೀಪ ಪತ್ರಿಕೆ ಹಾಗು ಸಮಗ್ರ ಕರ್ನಾಟಕ ಕಾರ್ಮಿಕರ ಸಂಘದ ನೂತನ ಕಛೇರಿ ಪ್ರಾರಂಭ.

ಪತ್ರಿಕೆ ಮತ್ತು ಸಂಘಟನೆಯ ನೂತನ ಪ್ರಧಾನ ಕಛೇರಿಯನ್ನು ದಿನಾಂಕ 03-08-2025 ರಂದು, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಎದುರು ರಥ ಮಂದಿರ ಪಕ್ಕ ಮೊದಲನೇ ಮಹಡಿಯಲ್ಲಿ ಪ್ರಾರಂಭಿಸಲಾಯಿತು,

ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ ರಿ. ಸಾರಥ್ಯದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ

ದಿನಾಂಕ 17-07-2025 ರಂದು ಗುರುವಾರ ಚನ್ನಪಟ್ಟಣ ಶ್ರೀ ಶಿವಸಾರಥಿ ಬಸವಣ್ಣನವರ ಸಾನಿಧ್ಯದಲ್ಲಿ ಸಂವಿಧಾನದ ನಾಲ್ಕನೇ ಅಂಗ ಪತ್ರಿಕಾ ರಂಗವನ್ನು ಅಧಿಕೃತವಾಗಿ ಸೇರುತ್ತಾ " ಕರುನಾಡ ದೀಪ " ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು . ಸ್ಥಳ : ದೊಡ್ಡ ಗಣಪತಿ ದೇವಸ್ಥಾನ ಬಸವನಗುಡಿ, ಬೆಂಗಳೂರು.

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಸಹಯೋಗದೊಂದಿಗೆ ರಾಜ್ಯ ಮಟ್ಟದ ವಾರ್ಷಿಕ ಕ್ರೀಡಾ ಕೂಟವನ್ನು ಆಯೋಜಿಸಲಾಯಿತು

ದಿನಾಂಕ 21/12/2025 ರಂದು 2025-26 ನೇ ಸಾಲಿನ ಸಂಘಟಿತ ಕಾರ್ಮಿಕರ ವಾರ್ಷಿಕ ಕ್ರೀಡಾ ಕೂಟವನ್ನು (ವಾಲಿಬಾಲ್ ಪಂದ್ಯಾವಳಿ) ಆಯೋಜಿಸಲಾಯಿತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರಾದ ಮಾನ್ಯ ರವಿ ಸುಬ್ರಮಣ್ಯ ರವರು ಆಗಮಿಸಿ ಕ್ರೀಡಾ ಜ್ಯೋತಿ ಪಡೆಯುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.


Our Activities

10-Mar-2025

BMS ವಿದ್ಯಾರ್ಥಿನಿಯರಿಂದ ಅಧಿವೇಶನ ವೀಕ್ಷಿಸಲು ಅನುಮತಿ ಕೊಡಿಸಲಾಯಿತು.

BMS ಕಾಲೇಜಿನ ಆಡಳಿತ ಮಂಡಳಿ ಮನವಿ ಮೇರೆಗೆ ದಿನಾಂಕ 10-03-2025ರಂದು ಬೆಂಗಳೂರಿನ BMS ಕಾಲೇಜಿನ ವಿದ್ಯಾರ್ಥಿನಿಯರಿಗೆ ವಿಧಾನಸೌಧ ಅಧಿವೇಶನ ವೀಕ್ಷಿಸಲು ಸರ್ಕಾರದ ಸಚಿವಾಲಯದಿಂದ ಅನುಮತಿ ಕೊಡಿಸಲಾಯಿತು
18-Dec-2024

ಸಹಾಯ ಧನ ಕೋರಿ ಮನವಿ.

ದಿನಾಂಕ 18-12-2024ರಂದು ರಾಮನಗರ ಜಿಲ್ಲೆ, ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅರ್ಪಿತಾ ಹರೀಶ್ ಕುಮಾರ್ ಅವರಿಗೆ , ಅವರ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಡ B P, ಶುಗರ್ ರೋಗಿಗಳಿಗೆ ಉಚಿತವಾಗಿ ಮಾತ್ರೆ ನೀಡಲು ಸಹಾಯ ಕೋರಿ ಮನವಿ ಮಾಡಲಾಯಿತು.
18-Dec-2024

ದಿನಾಂಕ 18-12-2024ರಂದು ಮಾನ್ಯ ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ.

ದಿನಾಂಕ 18-12-2024ರಂದು ಮಾನ್ಯ ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನಮ್ಮ ಸಂಘಟನೆಯ ಸಾಮಾಜಿಕ, ಶೈಕ್ಷಣಿಕ, ಉಚಿತ ವಸತಿ ಶಾಲೆ, ಕ್ರೀಡಾಂಗಣ, ಸಮುದಾಯ ಭವನ, ಕೃಷಿ, ಹೈನುಗಾರಿಕೆ ಉಚಿತ ತರಬೇತಿ ಕೇಂದ್ರ ಸ್ಥಾಪಿಸಲು ಗೋಮಾಳ ಜಾಗವನ್ನು ನೀಡುವಂತೆ ಮನವಿ ಮಾಡಲಾಯಿತು.
15-Dec-2024

ದಿನಾಂಕ 15-12-2024ರಂದು , ದಿನಗೂಲಿ ನೌಕರ ಸಾವಿಗೆ ನ್ಯಾಯ ಒದಗಿಸುವ ಮೊದಲ ಹೆಜ್ಜೆ.

ರಾಮನಗರ ಐಜೂರು ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಯು, ವಿದ್ಯುತ್ ಅವಗಡದಿಂದ ಸಾವಿಗಿಡಾದ ಚಿನ್ನಸ್ವಾಮಿ ಎಂಬ ಕಾರ್ಮಿಕನ ಸಾವಿನ ತನಿಖೆ ನಡೆಸುವಂತೆ ದಿನಾಂಕ 15-12-2024ರಂದು ನಾವು ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಯಿತು.
23-Sep-2024

ಹಿರಿಯ ಕಾರ್ಮಿಕ ನಿರೀಕ್ಷಕರಿಗೆ ದೂರು ಸಲ್ಲಿಸಲಾಯಿತು.

ಕರ್ನಾಟಕ ಕಾರ್ಮಿಕರ ಇಲಾಖೆಯ ಕನಿಷ್ಠ ವೇತನ ಕಾಯ್ದೆಯನ್ನು ಉಲ್ಲಂಘಿಸಿರುವ 2ನೇ ಮುಖ್ಯರಸ್ತೆ ಹೊಸಬಡಾವಣೆ, ಬ್ಯಾಟರಾಯನಪುರ, ಮೈಸೂರು ರಸ್ತೆ, ಬೆಂಗಳೂರು -560026ರಲ್ಲಿ ಇರುವ ಖಾಸಗಿ ಕಂಪನಿಗಳ ವಿರುದ್ಧ , ಹಿರಿಯ ಕಾರ್ಮಿಕ ನಿರೀಕ್ಷಕರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಲಾಯಿತು.
23-Sep-2024

ಯುವಜನ ಮತ್ತು ಕ್ರೀಡಾ ಇಲಾಖೆ ಮಾನ್ಯ ಆಯುಕ್ತರಿಗೆ ಮನವಿ ಪತ್ರ

ದಿನಾಂಕ 16-11-2024 ರಂದು ನಡೆಯುವ ಕಾರ್ಮಿಕರ ವಾಲಿಬಾಲ್ ಪಂದ್ಯಾವಳಿಯ ಪಂದ್ಯವನ್ನು ಕಂಠೀರವ ಕ್ರೀಡಾಂಗಣದಲ್ಲಿ ನಡೆಸಲು ಅನುಮತಿ ಕೋರಿ ಪತ್ರ ಬರೆಯಲಾಯಿತು.
23-Sep-2024

ಹಿರಿಯ ಕಾರ್ಮಿಕ ನಿರೀಕ್ಷಕರು ವೃತ್ತ 26 ಇವರಿಗೆ ದೂರು ನೀಡಲಾಯಿತು.

ಕೆಲಸ ಬಿಟ್ಟ ಉದ್ಯೋಗಿಗಳಿಗೆ ಸಂಬಳ ನೀಡದ J K ಲ್ಯಾಬ್ಸ್ ಸಂಸ್ಥೆ ವಿರುದ್ಧ ಹಿರಿಯ ಕಾರ್ಮಿಕ ನಿರೀಕ್ಷಕರು ವೃತ್ತ 26 ಬೆಂಗಳೂರು ಇವರಿಗೆ ದೂರು ಸಲ್ಲಿಸಲಾಯಿತು.
23-Sep-2024

ಕನಿಷ್ಠ ವೇತನ ಕಾಯ್ದೆಯನ್ನು ಉಲ್ಲಂಘಿಸಿರುವ ಬನಶಂಕರಿ ಕಲೆಕ್ಷನ್ ಏಜನ್ಸಿ ವಿರುದ್ಧ ದೂರು ನೀಡಲಾಯಿತು.

ಕನಿಷ್ಠ ವೇತನ ಕಾಯ್ದೆಯನ್ನು ಉಲ್ಲಂಘಿಸಿರುವ ಬನಶಂಕರಿ ಕಲೆಕ್ಷನ್ ಏಜನ್ಸಿ ವಿರುದ್ಧ ಹಿರಿಯ ಕಾರ್ಮಿಕ ನಿರೀಕ್ಷಕರು ವೃತ್ತ 26 ಬೆಂಗಳೂರು, ಇವರಿಗೆ ದೂರು ನೀಡಲಾಯಿತು. ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಲಭಿಸುವಂತೆ ಮನವಿ ಮಾಡಲಾಯಿತು.
22-Sep-2024

ಪೂರ್ವಭಾವಿ ಪತ್ರ, ರಾಜ್ಯ ಮಟ್ಟದ ಸಂಘಟಿತ ರ್ಮಿಕರ ವಾಲಿಬಾಲ್ ಪಂದ್ಯಾವಳಿ ಕಾರ್ಯಕ್ರಮ.

2024-25 ನೇ ಸಾಲಿನ ಸಂಘಟಿತ ವಲಯದ ಕಾರ್ಮಿಕರಿಗೆ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ದಿನಾಂಕ 16-11-2024ರಂದು ಆಯೋಜಿಸಲಾಗುತ್ತಿದೆ. ಎಲ್ಲಾ ಕಂಪನಿ ಹಾಗು ಸಂಸ್ಥೆಗಳನ್ನು ಮುಕ್ತವಾಗಿ ಭಾಗವಹಿಸಲು ಈ ಪತ್ರದ ಮೂಲಕ ಆಹ್ವಾನಿಸಲಾಗುತ್ತಿದೆ.
09-Sep-2024

ಹೋರಾಟ.

ದಿನಾಂಕ 09/09/2024ರಂದು ರಾಮನಗರ ಜಿಲ್ಲೆಯ ಅಧ್ಯಕ್ಷರಾದ ವಿನಯ್ ಕುಮಾರ್ ಸಿ ರವರು ರಾಮನಗರ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗ ಹೋರಾಟಕ್ಕೆ ನಿಷೇಧ ಹೇರಿದ್ದ ಜಿಲ್ಲಾಧಿಕಾರಿಯ ಸರ್ವಾಧಿಕಾರ ನೆಡೆ ಹಾಗೂ ಇನ್ನಿತರ ರೈತಪರ ದಲಿತಪರ ಬೇಡಿಕೆಗಾಗಿ ಆಗ್ರಹಿಸಿ ಪ್ರತಿಭಟಿಸಲಾಯಿತು
21-Aug-2024

ಶ್ರೀ ಅಂಜನೇಯ ಟಿ. ರವರು, ಕರ್ನಾಟಕ ಕಾರ್ಮಿಕರ ಕಲ್ಯಾಣ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಆಹ್ವಾನ ನೀಡಲಾಯಿತು.

ಶ್ರೀ ಅಂಜನೇಯ ಟಿ. ರವರು, ಕರ್ನಾಟಕ ಕಾರ್ಮಿಕರ ಕಲ್ಯಾಣ ಇಲಾಖೆ ಆಯುಕ್ತನ್ನು ಭೇಟಿ ಮಾಡಿ, 2024-25 ನೇ ಸಾಲಿನ ಸಂಘಟಿತ ಕಾರ್ಮಿಕರ ವಲಯಕ್ಕೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಯಿತು.
19-Aug-2024

ಪ್ರಗತಿ ಪರ ಚಿಂತಕರು ವಿಚಾರವಾದಿಗಳು ಶ್ರೀ ಮಹೇಶ್ ಚಂದ್ರಗುರುಗಳಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸಲಾಯಿತು

ದಿನಾಂಕ 19/08/2024ರಂದು ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ ರಿ. ರಾಮನಗರ ಜಿಲ್ಲಾ ಪದಾಧಿಕಾರಿಗಳ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯ ನಿವೃತ್ತ ಪ್ರಾಧ್ಯಾಪಕರು ಪ್ರಗತಿ ಪರ ಚಿಂತಕರು ವಿಚಾರವಾದಿಗಳು ಶ್ರೀ ಮಹೇಶ್ ಚಂದ್ರಗುರುಗಳಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸಲಾಯಿತು
06-Jul-2024

ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ವಾರ್ಡ್ ಸಂಖ್ಯೆ 157ರ ಮಹಿಳಾ ಸದಸ್ಯರುಗಳ ಸಭೆ

ದಿನಾಂಕ 06/07/2024ರಂದು ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ವಾರ್ಡ್ ಸಂಖ್ಯೆ 157ರ ಮಹಿಳಾ ಸದಸ್ಯರುಗಳ ಸಭೆಯಲ್ಲಿ ಭಾಗಿಯಾದ ಕ್ಷಣ.
18-Dec-2023

ಮಾನ್ಯ ಶ್ರೀ ಪ್ರಭು ಜಿ ಅವರಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO). ಜಿಲ್ಲಾ ಪಂಚಾಯತ್ ತುಮಕೂರು ಇವರಿಗೆ

ದಿನಾಂಕ 18/12/2023ರಂದು ಮಾನ್ಯ ಶ್ರೀ ಪ್ರಭು ಜಿ ಅವರಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO). ಜಿಲ್ಲಾ ಪಂಚಾಯತ್ ತುಮಕೂರು ಇವರಿಗೆ, ತುಮಕೂರು ಜಿಲ್ಲೆಯ ಜಲ ಜೀವನ್ ಮಿಷನ್ ಯೋಜನೆಯ ಭ್ರಷ್ಟಚಾರದ ವಿಚಾರವಾಗಿ ಗುತ್ತಿಗೆದಾರರ ಎಲ್ಲಾ ಬಿಲ್ ಗಳನ್ನು ತಡೆ ನೀಡಿಬೇಕೆಂದು ಆಗ್ರಹಿಸಿ ಮನವಿ ಮಾಡಲಾಯಿತು
13-Nov-2023

ತುಮಕೂರು ಜಲ ಜೀವನ್ ಮಿಷನ್ ಅಡಿಯಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ತನಿಖೆ

ತುಮಕೂರು ಜಲ ಜೀವನ್ ಮಿಷನ್ ಅಡಿಯಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ತನಿಖೆ ಮಾಡಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಸುದ್ದಿ ಮಾಡಿರುವುದು ಹಾಗು ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ವಾರ್ಡ್ ಸಂಖ್ಯೆ-157ರಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಬಿ ಬಿ ಎಂ ಪಿ ಅಧಿಕಾರಿಗಳಿಂದ ಕುಮಕ್ಕು ಕೊಟ್ಟು ಭ್ರಷ್ಟತೆಗೆ ಅವಕಾಶ ಮಾಡಿಕೊಟ್ಟಿರುವುದು. ಸಂಚಿಕೆ ದಿನಾಂಕ 13/11/2023 , ಪತ್ರಿಕೆ ಹೆಸರು ಕರುನಾಡ ಸಿಂಹ.
11-Nov-2023

ದಿನಾಂಕ 11-11-2023 ರಂದು ಶನಿವಾರ ಬೆಳಿಗ್ಗೆ 10. ಘಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಹಾಗು ರಕ್ತದಾನ ಶಿಬಿರ

ಕನ್ನಡ ರಾಜ್ಯೋತ್ಸವ, ತಾಯಿ ಭುವನೇಶ್ವರಿಯ ಕನ್ನಡ ರಥೋತ್ಸವ ಮತ್ತು ಕಾರ್ಮಿಕ ಕಲ್ಯಾಣ ಆಯುಕ್ತಲಯ ಅನುಮೋದನೆ ಪಡೆದು ಸಂಘಟಿತ ಕಾರ್ಮಿಕರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗು ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು.
29-Sep-2023

ಕಾವೇರಿ ನೀರಿನ ವಿಚಾರವಾಗಿದೆ ನಮ್ಮ ಸಂಘಟನೆಯ ವತಿಯಿಂದ ಬೆಂಬಲ

ದಿನಾಂಕ 26/09/2023 ರಂದು ಮತ್ತು 29/09/2023 ರ ಕಾವೇರಿ ನೀರಿನ ವಿಚಾರವಾಗಿದೆ ಕೆಲವೊಂದು ಸಂಘ ಸಂಸ್ಥೆಗಳು ಬಂದ್ ಮಾಡಲಾಗುತ್ತಿದ್ದು, ನಮ್ಮ ಸಂಘಟನೆಯ ವತಿಯಿಂದ ಬೆಂಬಲ
29-Sep-2023

R T I 1st APPEAL TO TUMAKURU RDS

21-Sep-2023

ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ಆರೋಗ್ಯ ಸಮಸ್ಯೆ, ವೈದ್ಯಾದಿಕಾರಿಗಳ ಕೊರತೆ

ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರಸ್ತುತ 370 ಕೈದಿಗಳು ರಾಮನಗರ ಜಿಲ್ಲಾ ಕಾರಾಗೃಹದಲ್ಲಿದ್ದು ಅವರಿಗೆ ಜಾಗದ ಕೊರತೆ ಉಂಟಾಗುತ್ತಿದ್ದು, ಇಲ್ಲಿನ ಕೈದಿಗಳು ಕೆಲವು ಚರ್ಮ ರೋಗ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದು ಸರಿಯಾದ ಶುಚಿತ್ವವನ್ನು ಇಲ್ಲಿನ ಪ್ರೀಸನರ್ ಗಳು ಪಾಲಿಸುತ್ತಿರುವುದಿಲ್ಲ ಇದರಿಂದ ಇಲ್ಲಿನ ಇತರ ಕೈದಿಗಳಿಗೂ ಹಾಗು ಸಿಬ್ಬಂದಿಗಳಿಗೂ ಈ ಚರ್ಮ ರೋಗ ಹರಡುವ ಆತಂಕ ಅಧಿಕವಾಗಿದ್ದು ಈ ಸಂಬಂಧ ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ, ಎನ್.ಜಿ.ಓ ದ ಪದಾಧಿಕಾರಿಗಳು ಕಾರಾಗೃಹ ಅಧೀಕ್ಷಕರನ್ನು ಬೇಟಿಮಾಡಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಿ ಎನ್.ಜಿ.ಓ. ಸಂಸ್ಥೆಯಿಂದ ಕೈದಿಗಳು ಶುಚಿತ್ವ ಕಾಪಾಡುವ ಕೇಲವು ಸಲಹೆನೀಡಲಾಯಿತು ಈ ಸಂದರ್ಭದಲ್ಲಿ ಸಹಾಯಕ ಜೈಲು ಅಧೀಕ್ಷಕರಾದ ಈರಣ್ಣ, ಇಮಾಮು, ಎನ್.ಜಿ.ಓ ಸಂಸ್ಥಾಪಕ ಅಧ್ಯಕ್ಷರಾದ ಯತೀಶ್.ಟಿ,ಎಂ,ಸಿ. ರಾಜ್ಯ ಕಾನೂನು ಕಾರ್ಯದರ್ಶಿಗಳಾದ ಹರೀಶ್ ಕುಮಾರ್, ರಾಮನಗರ ಜಿಲ್ಲೆಯ ಅಧ್ಯಕ್ಷರಾದ ತಾಮರ ವಿನಯ್, ಮಹಿಳಾ ಘಟಕದ ಅಧ್ಯಕ್ಷರಾದ ಕೋಮಲ, ಕಾರ್ಯದರ್ಶಿ ಹಾಗು ಶಾತಂಪಾಪಂ ಕ್ರೈಂ ನಟರಾದ ಮಹೇಶ್ ಗುರು ಉಪಸ್ಥಿತರಿದ್ದರು.
11-Sep-2023

ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ವಾರ್ಡ್ ಸಂಖ್ಯೆ 157ರಲ್ಲೀ ಇಲ್ಲದ ಮಾರುಕಟ್ಟೆಗೆ ಹಣ ಮಂಜೂರು ಮಾಡಿರುವ ಮಾಹಿತಿ ಕೋರಿ

2011ರಂದು ಬಿಬಿಎಂಪಿ ವ್ಯಾಪ್ತಿಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ವಾರ್ಡ್ ಸಂಖ್ಯೆ 157ರಲ್ಲೀ ಇಲ್ಲದ ಮಾರುಕಟ್ಟೆಗೆ ಹಣ ಮಂಜೂರು ಮಾಡಿರುವ ಮಾಹಿತಿ R T I ಮೂಲಕ ಕೋರಿ, ಇಲ್ಲದ ಮಾರುಕಟ್ಟೆಗೆ ಕೋಟಿಗಟ್ಟಲೆ ಹಣ ಮಂಜೂರು ಮಾಡಿ ಇಂದಿಗು ಕೂಡಾ ನಿರ್ವಹಣಾ ವೆಚ್ಚ ನೀಡುತ್ತಿರುವ ಹಾಗು ಪಡೆಯುತ್ತಿರುವ ದ್ರೋಹ ಮಾಡುತ್ತಿರುವ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗಾಗಿ ಶೋದ ಕಾರ್ಯ. ನ್ಯಾಯಕ್ಕಾಗಿ ಹೋರಾಟ.
02-Sep-2023

ದಿನಾಂಕ 01/09/2023 ರಂದು ಕರ್ನಾಟಕ ರಾಜ್ಯ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರನ್ನು ಭೇಟಿ ಮಾಡಲಾಯಿತು.

2022-23 ರ ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಾಲ ಸೌಲಭ್ಯಕಕಾಗಿ ಆಯ್ಕೆಯಾದ ಫಲನುಭವಿಗಳಿಗೆ ಚುನಾವಣೆಯ ನಿಮಿತ್ತ ತಡೆ ನೀಡಿದ ವಿಚಾರವಾಗಿ ತಿಳಿಸಿ ತಡೆಯನ್ನು ಹಿಂಪಡೆದು ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳ ಶ್ರೇಯೋಭಿವೃದ್ಧಿಗಾಗಿ ಸಾಲದ ಹಣ ಅವರ ಖಾತೆಗಳಿಗೆ ವರ್ಗಹಿಸ ಬೇಕು ಎಂದು ಮನವಿ ಮಾಡಲಾಯಿತು.
16-Jun-2023

Meet with karnataka CM Siddaramaiah sir

KRRV members held a meeting with Karnataka CM Siddaramaiah Sir to present and discuss the problems faced by workers. The discussion aimed at seeking solutions and government support for their welfare. The CM assured attention to the issues and pledged efforts to address the concerns effectively, reinforcing the commitment to worker rights and well-being.
16-Jun-2023

MEETING FOR JOINING MEMBER 14/06/2023, IN BANGALORE-26

02-Apr-2023

01-04-2023 NONDA CHALAKARA VEDIKE

ಉತ್ತಮ ಸಂಘಟನೆ ಹಾಗು NGO ಎಂದು ಗುರುತಿಸಿ ಸನ್ಮಾನಿಸಿದರು
02-Apr-2023

01-04-2023 NONDA CHALAKARA VEDIKE PROGRAM

NONDA CHALAKARA VEDIKE ORGANIZED RAMANAVAMI FUNCATION IN JAYANAGARA, BANGALORE
30-Mar-2023

ಕರ್ನಾಟಕ ರಾಜ್ಯ 2023 ರ ವಿಧಾನಸಭ ಚುನಾವಣೆ ಮತದಾನದ ಮಹತ್ವ ಹಾಗು ಅರಿವಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಬಗ್ಗೆ

ಮಾನ್ಯ ರಾಜ್ಯ ಚುನಾವಣಾ ಆಯುಕ್ತರಲ್ಲಿ, ಕರ್ನಾಟಕ ರಾಜ್ಯ 2023 ರ ವಿಧಾನಸಭ ಚುನಾವಣೆ ಮತದಾನದ ಮಹತ್ವ ಹಾಗು ಜಾಗೃತಿ ಮೂಡಿಸುವ ಕಾರ್ಯಕ್ರಮದ ಬಗ್ಗೆ ಅನುಮತಿ ಕೋರಿಕೆಯ ಮನವಿ ಮಾಡಿಕೊಳ್ಳಲಾಯಿತು.
18-Mar-2023

SKKS NGO MEETING 17.03.2023, BAN 26 TEAM

NEW SKKS NGO TEAM MEMBERS MEETING 17.03.2023, BAN 26 TEAM
13-Mar-2023

ದಿನಾಂಕ - 13/03/2023 ರಂದು ಖಾಸಗಿ ಕಂಪನಿಗಳ ನೇರೆ ಭೇಟಿಯ ಅನುಮತಿಗಾಗಿ ಕಾರ್ಮಿಕ ಇಲಾಖೆಯಲ್ಲಿ ಮನವಿ ಮಾಡಲಾಗಿದೆ.

ದಿನಾಂಕ - 13/03/2023 ರಂದು ಕರ್ನಾಟಕದ ಕಾರ್ಮಿಕರ ಹಿತರಕ್ಷಣೆಗಾಗಿ ಎಲ್ಲಾ ಖಾಸಗಿ ಕಂಪನಿಗಳ ನೇರೆ ಭೇಟಿಯ ಅನುಮತಿಗಾಗಿ ಕಾರ್ಮಿಕ ಇಲಾಖೆಯಲ್ಲಿ ಮನವಿ ಮಾಡಲಾಗಿದೆ.
07-Jan-2023

ಕರ್ತವ್ಯ ಮತ್ತು ಕಾಯಕ ಯೋಗಿ ಪುರಸ್ಕಾರ.

ದಿನಾಂಕ 06/01/2023. ಸ್ಥಳ ಸುಗ್ಗಳಹಳ್ಳಿ, ರಾಮನಗರ ಜಿಲ್ಲೆ, ಶ್ರಮ ಜೀವಿಗಳಿಗೆ ಕರ್ತವ್ಯ ಮತ್ತು ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು
06-Jan-2023

ಬಡಮಕ್ಕಳಿಗೆ ಶೈಕ್ಷಣಿಕ kit, ಕಾಯಕ ಯೋಗಿಗಳಿಗೆ ಸನ್ಮಾನಿಸುವ ಹಾಗು ರಾಮನಗರ ಜಿಲ್ಲೆಯ ಸದಸ್ಯರ ಸೇರ್ಪಡೆ, ರಾಮನಗರ ಜಿಲ್ಲೆ

ಸಮಗ್ರ ಕರ್ನಾಟಕ ಕಾರ್ಮಿಕರ ಸಂಘದ ಎಲ್ಲಾ ಪದಾಧಿಕಾರಿಗಳು ದಿನಾಂಕ 06/01/2023 ರಂದು 3pm ಘಂಟೆಗೆ ನಡೆಯುವ ಬಡಮಕ್ಕಳಿಗೆ ಶೈಕ್ಷಣಿಕ kit, ಕಾಯಕ ಯೋಗಿಗಳಿಗೆ ಸನ್ಮಾನಿಸುವ ಹಾಗು ರಾಮನಗರ ಜಿಲ್ಲೆಯ ಸದಸ್ಯರ ಸೇರ್ಪಡೆ, ರಾಮನಗರ ಜಿಲ್ಲೆಯ ಅಧ್ಯಕ್ಷರ ಅಯ್ಕೆ ಕಾರ್ಯಕ್ರಮ
06-Jan-2023

ಬಡಮಕ್ಕಳಿಗೆ ಶೈಕ್ಷಣಿಕ kit, ಕಾಯಕ ಯೋಗಿಗಳಿಗೆ ಸನ್ಮಾನಿಸುವ ಹಾಗು ರಾಮನಗರ ಜಿಲ್ಲೆಯ ಸದಸ್ಯರ ಸೇರ್ಪಡೆ.

ಸಮಗ್ರ ಕರ್ನಾಟಕ ಕಾರ್ಮಿಕರ ಸಂಘದ ಎಲ್ಲಾ ಪದಾಧಿಕಾರಿಗಳು ದಿನಾಂಕ 06/01/2023 ರಂದು 3pm ಘಂಟೆಗೆ ನಡೆದ ಬಡಮಕ್ಕಳಿಗೆ ಶೈಕ್ಷಣಿಕ kit, ಕಾಯಕ ಯೋಗಿಗಳಿಗೆ ಸನ್ಮಾನಿಸುವ ಹಾಗು ರಾಮನಗರ ಜಿಲ್ಲೆಯ ಸದಸ್ಯರ ಸೇರ್ಪಡೆ, ರಾಮನಗರ ಜಿಲ್ಲೆಯ ಅಧ್ಯಕ್ಷರ ಅಯ್ಕೆ ಕಾರ್ಯಕ್ರಮ
10-Oct-2022

COMPLAINT AGAINEST OLA, UBER, RAPIDO FOR SAVE AUTO PEPOLE

25-Aug-2022

WE REQUSTED TO GOVT SCHOOL FOR DETAILS OF PURE STUDENT FOR DONATION

WE REQUSTED TO GOVT SCHOOL FOR DETAILS OF PURE STUDENT FOR DONATION, GOVT SCHOOL, MYSORE ROAD, BYATARAYANAPURA, BANGALORE 560026
25-Aug-2022

REQUSTED TO SSVP SCHOOLE FOR DETAILS OF PURE STUDENT FOR DONATION

26-Jun-2022

WE REQUSTED JOB INFARMATION IN DEPARTMENT OF EXCISE

FOR PUBLIC SUPPORT
21-Jun-2022

WE REQUSTED SUPPORT FOR HUMAIN RIDES

20-Jun-2022

WE REQUST FOR SUPPORT TO KPSC

REQUST FOR SUPPORT FOR EDUCATED PURE PEPOLE FOR GOVT JOB

Members


Board Members

YATHISH KUMAR T M C

Founder.

MR. GANGADHAR SIR

Honorary President

HARISH KUMAR.

ADVOCATE & STATE LEGAL SECRETARY.

GIRISH PRASAD .G

STATE SECRETRY

PUSHPALATHA H B

Principal Secretary

DIVYA C

CO SECRETARY.

ASHALATHA A C

JOINT SECRETRY

MAHADESH N

CO SECRETARY.

Reports


Reports


Make a generous donation to help us reach more beneficiaries.

Account Number: XXXXXX1252

Bank: STATE BANK OF INDIA

Branch: GIRINAGARA, BANGALORE

IFSC Code: SBIN0016222


All donations are eligible for tax savings under 80G.

VOLUNTEER WITH US

Volunteer with us for making a difference in somebody's life and also it is a good opportunity for you to give back to the society. For more information, mail us at [email protected]



Get in touch

Mailing Address

NO-287, 1ST FLOOR, GALI ANJANNEYYA SWAMI TEMPAL TRUST BUILDING, MYSORE ROAD, OPP-GALI ANJANNEYYA TEMPAL, BYATARAYANAPURA, BANGALORE-560026

Email Address

[email protected]

Phone Number

+91 8792210666 / 8792003777

12.952201, 77.541004
None